Skip to main content

ಕನ್ನಡ ಬ್ಲಾಗುಗಳು - ೪


೬೧೬ . ಉಂಡಾಡಿಗುಂಡ
೬೧೭ . ಒಂದೆರಡು ಮಾತು
೬೧೮ . ಕಾರಂಜಿ
೬೧೯ . ಚಾಣಾಕ್ಷ ಕನ್ನಡ
೬೨೦ . ಜಸ್ಟ್ ಲವ್
೬೨೧ . ದೀನೀ ಕಾರ್ಯಕರ್ತ
೬೨೨ . ನನ್ನಕನಸು-ಚಿಗುರು
೬೨೩ . ನಮ್ಮೆಲ್ಲರ ಕನ್ನಡ
೬೨೪ . ಪ್ರತಿಧ್ವನಿ
೬೨೫ . ಬತ್ತದ ತೊರೆ
೬೨೬ . ಭಾವಯಾನ
೬೨೭ . ವಿಶ್ವಮತ
೬೨೮ . ಶ್ರೀಲೋಕ
೬೨೯ . ಸಂತಸದೆಡೆಗೆ
೬೩೦ . ಸಾಸ್ವೆಹಳ್ಳಿ ಸತೀಶ್
೬೩೧ . ಸುಂದರ ನಾಡು
೬೩೨ . ಸೂಡೊ ರಾಂಡಮ್ ಕೊಲಾಜ್
೬೩೩ . ಸೂರಿಯ ಜೀವನ

Comments

Anonymous said…
Namaskara Ramachandraiah ravare,

Nimma parishrama sarthakavagide endu nanna anisike. ekendare nimma blog moolaka bere ella kannada blog, website mattu dinapatrikegalannu odalu anukoolavagide.

Dhanyavadagalondige,
Rajanna
(sundaranadu.wordpress.com)
Sanjeev said…
Hi Rohit this is Sanjeeva from Bangalore. It was very nice to read about your achievement in blog and you made us feel proud of being kannadigas. I always look foreward for your achievements in future and wish you for the same.
Sanjeeva
sanjeeva_76@yahoo.co.in
ನಮಸ್ತೇ ರೋಹಿತ್ ಅವರೇ,
ಇನ್ನೆರಡು ಬ್ಲಾಗುಗಳನ್ನು ಸೇರಿಸಿಕೊಂಡುಬಿಡಿ ದಯವಿಟ್ಟು:

http://kutoohali.blogspot.com

http://tarjumegalu.blogspot.com

ನಿಮ್ಮ ಅತ್ಯದ್ಭುತ ಪ್ರಯತ್ನ ಹೀಗೆ ಸಾಗಲಿ.
ನಿಜವಾಗಲು ನಿಮ್ಮ ಬ್ಲಾಗ್ ಕನ್ನಡ ಬ್ಲಾಗ್ ಲೋಕಕ್ಕೆ ದೊಡ್ಡ ಬಲವಿದ್ದಂತೆ, ಇನ್ನು ಹೆಚ್ಚು ಹೆಚ್ಚು ಕನ್ನಡ ಬ್ಲಾಗ್ ಮಾಹಿತಿ "ಕನ್ನಡ ಬಲ" ಬ್ಲಾಗ್ ಪುಟದ ಸೂರಿನಡಿ ದೊರೆಯಲಿ ಎನ್ನುವುದು ನನ್ನ ಆಶಯ.

ದನ್ಯವಾದಗಳು
ರಾಮಚಂದ್ರಯ್ಯ ಅವರಿಗೆ ನಮಸ್ಕಾರಗಳು.

ನನ್ನ ಬ್ಲಾಗ್‌ http://dharwadpallavi.blogspot.com ಅನ್ನು ಕನ್ನಡ ಬ್ಲಾಗುಗಳು ಪಟ್ಟಿಯಲ್ಲಿ ಸೇರಿಸಲು ಮನವಿ.

ನೀವು ಸ್ತುತ್ಯಾರ್ಹ ಕೆಲಸ ಮಾಡುತ್ತಿದ್ದೀರಿ. ಚದುರಿಹೋಗಿರುವ ಕನ್ನಡ ಬ್ಲಾಗಿಗರನ್ನು ಒಂದುಗೂಡಿಸುವ ಮಹತ್ವದ ಕೆಲಸ ಮಾಡುತ್ತಿದ್ದೀರಿ. ನಿಮ್ಮ ಪ್ರಯತ್ನ ಹೊಸ ಬ್ಲಾಗಿಗರಿಗೂ ಸಹಕಾರಿಯಾಗುತ್ತದೆ.

ಒಳ್ಳೆಯದಾಗಲಿ

ಇಂತಿ

- ಪಲ್ಲವಿ ಎಸ್‌.
ನಮಸ್ಕಾರ ರಾಮಚಂದ್ರಯ್ಯ ಅವರಿಗೆ,

ನಿಮ್ಮ ಪರಿಶ್ರಮ ನೋಡಿ ಆಶ್ಚರ್ಯಗೊಂಡಿದ್ದೇನೆ. ಕನ್ನಡದಲ್ಲಿ ಇಷ್ಟೊಂದು ಬ್ಲಾಗ್ ಗಳಿವೆ ಎನ್ನುವ ಕಲ್ಪನೆಯೂ ಇರಲಿಲ್ಲ ನನಗೆ. ನಿಮ್ಮ ಕಾರ್ಯವನ್ನು ಎಷ್ಟು ಕೊಂಡಾಡಿದರೂ ಸಾಲದು. ನಿಮ್ಮ ಮುಂದಿನ ಕಾರ್ಯಗಳಿಗೆ ಶುಭವನ್ನು ಆಶಿಸುತ್ತೇನೆ.

ಧನ್ಯವಾದಗಳೊಂದಿಗೆ
ಶರಶ್ಚಂದ್ರ ಕಲ್ಮನೆ
gandhidreams said…
ಈ ದಿನ ವಿಜಯ ಕರ್ನಾಟಕದಲ್ಲಿ ಬ್ಲಾಗರ್ ಬಗ್ಗೆ ಓದಿದೆ, ನಿಮ್ಮ ಕಳಕಳಿ ಮೆಚ್ಚುಬೇಕು. ಬ್ಲಾಗ್ ಕೊಂಡಿ ಬೆಳಸಿದ್ದಕ್ಕೆ ಧನ್ಯವಾದ ರೋಹಿತ್.

ರಮೇಶ್ ಕದರಪ್ಪ .....
shivu.k said…
ನಿಮ್ಮ ಪ್ರಯತ್ನವನ್ನು ವಿಜಯಕರ್ನಾಟಕ ಪತ್ರಿಕೆಯಲ್ಲಿ ಓದಿದೆ. ತುಂಬಾ ಧನ್ಯವಾದಗಳು. ನಾನು ಈ ಬ್ಲಾಗ್ ಲೋಕಕ್ಕೆ ಹೊಸ ಸದಸ್ಯ. ನಾನು ಈ ಬ್ಲಾಗಿನೊಳಗೆ ಕಾಲಿಟ್ಟಾಗ ಎಲ್ಲಿ ನೋಡಿದರೂ ಕಥೆ, ಕವನ, ಪ್ರವಾಸಿ ಕಥನ ಇತ್ಯಾದಿಗಳೇ ತುಂಬಿ ಹೋಗಿದ್ದರಿಂದ ನಾನು ಹೊಸದೇನನ್ನಾದರೂ ಮಾಡಬೇಕೆಂದು ಅಂದುಕೊಂಡೆ. ನಾನು ಛಾಯಾಗ್ರಾಹಕನಾದ್ದರಿಂದ ಅದರ ಬಗ್ಗೆ ಬರೆಯುತ್ತಿದ್ದೇನೆ. ನನ್ನ ಬ್ಲಾಗಿನಲ್ಲಿ ಫೋಟೊಗಳಿವೆ ಅದರ ಬಗ್ಗೇ ಉಪಯುಕ್ತವಾದ ಲೇಖನಗಳಿವೆ. ನೀವೊಮ್ಮೆ ನನ್ನ ಬ್ಲಾಗಿಗೆ ಬೇಟಿಕೊಟ್ಟ್ಸರೆ ನಿಮಗೆಷ್ಟವಾಗುವ ಪೋಟೊ ಅಥವಾ ಲೇಖನ ಸಿಗಬಹುದು.
ನನ್ನ ಬ್ಲಾಗ್ ವಿಳಾಸ:
http://chaayakannadi.blogspot.com
ಮತ್ತೊಂದು ವಿಷಯ. ನನ್ನ ಬ್ಲಾಗನ್ನು ನಿಮ್ಮ "kannadabala.blogspot.com ಗೆ ದಯವಿಟ್ಟು ಸೇರಿಸಿಬಿಡಿ. ಧನ್ಯವಾದಗಳೊಂದಿಗೆ

ಶಿವು.ಕೆ.
Unknown said…
http://ashokudupi.blogspot.com
ಇದನ್ನೂ ಸೇರಿಸಿಬಿಡುತ್ತೀರಾ?
ನಮಸ್ತೆ.ಎಲ್ಲ ಕನ್ನಡದ ಬ್ಲಾಗುಗಳ ಪಟ್ಟಿ ನೀಡಿರುವ ನಿಮ್ಮ ಕೆಲಸ ಅಭಿನಂದನೀಯ.http://www.enchara.blogspot.com/. ಇದು ನನ್ನ ಹೊಸ ಬ್ಲಾಗ್.ಒಮ್ಮೆ ಭೇಟಿ ನೀಡಿ."ಇಂಚರ"ದ ಇಂಪು ಇಷ್ಟವಾದರೆ ತಮ್ಮ ಪಟ್ಟಿಯಲ್ಲಿ ಸೇರಿಸಿಕೊಳ್ಳಬೇಕಾಗಿ ವಿನಂತಿ.
- ರಾಘವೇಂದ್ರ ಕೆಸವಿನಮನೆ.
hEmAsHrEe said…
good work, keep it up.

my blog : www.smilingcolours.blogspot.com
ನಗುವ ಬಣ್ಣಗಳು - ಅಂತ ಹೇಳ್ಬೋದು.
ಕನಸು said…
ನಿಮ್ಮ ಕೆಲಸ ಹೃದಯಕ್ಕೆ ಹತ್ತರವಾಗಿದೆ.ತುಂಭಾ ಧನ್ಯವಾದಗಳು ರೋಹಿತ ಸರ್.
ನಿಮ್ಮ ಬ್ಲಾಗಿನ ಪರಿಧಿಯೊಳಗೆ ನನ್ನ ಬ್ಲಾಗನ್ನು ಪರಿಚಯಿಸುತ್ತಿರಿ ಎಂಬ ಅಭಿಲಾಷೆಯೊಂದಿಗೆ
ಪ್ರೀತಿ-ವಿಶ್ವಾಸವಿರಲಿ
-ಕನಸು
ಬೆಲಗಾವಿ
ಕನಸು said…
ನಿಮ್ಮ ಬ್ಲಾಗಿಗೆ ಇಂದು ಬೇಟಿ ನೀಡಿದೆ. ನೋಡಿ ತುಂಭಾ ಸಂತೋಷವಾಯ್ತು ರೋಹಿತ್ತ ಸರ್ ಧನ್ಯವಾದಗಳು.
ನಿಮ್ಮ ಬ್ಲಾಗಿನ ಪರಿಧಿಗೆ ನನ್ನ ಕನಸು ಸೇರಿಸುತ್ತಿರಿ ಎಂಬ
ಪ್ರೀತಿ - ವಿಶ್ವಾಸಗಳೋಂದಿಗೆ
ನಿಮ್ಮ
-ಕನಸು
ಬೆಳಗಾವಿ
ನಮಸ್ಕಾರ.

ಇತ್ತೀಚೆಗೆ ತಾನೆ ಬ್ಲಾಗ್ ಲೋಕಕ್ಕೆ ಕಾಲಿಟ್ಟ ನನ್ನ ಬ್ಲಾಗೂ ನಿಮ್ಮ ಕನ್ನಡ ಬ್ಲಾಗುಗಳ ಪಟ್ಟಿಯಲ್ಲಿ ಜಾಗ ಪಡೆದದ್ದಕ್ಕಾಗಿ ವಂದನೆಗಳು.ಇತ್ತೀಚೆಗೆ ಡಿಸೆಂಬರ್ ನಲ್ಲಿ ‘ ಬಿಸಿಲಹನಿ’ಎಂಬ ಹೊಸ ಬ್ಲಾಗ್ ಶುರುವಾಗಿದೆ. ಅದನ್ನೂ ಸೇರಿಸಬಹುದು

ನಿಮ್ಮ ಈ ಕಾರ್ಯಕ್ಕೆ ಧನ್ಯವಾದಗಳು.
ನನ್ನ ಬ್ಲಾಗ್ ಕೂಡ ನಿಮ್ಮ ಲಿಸ್ಟ್ ಗೆ ಸೇರಿಸಿ.www.ammaaaaa.blogspot.com
ರಾಮಚಂದ್ರಯ್ಯನವರಿಗೆ ನಮಸ್ಕಾರಗಳು.
ನಿಮ್ಮ ಜಾಲಲೇಖ (ಬ್ಲಾಗ್)ತುಂಬಾ ಚೆನ್ನಾಗಿದೆ.
ನಿಮ್ಮ ಕನ್ನಡ ಜಾಲಲೇಖಗಳ ಪಟ್ಟಿಗೆ ಈ ಕೆಳಗಿನ ನನ್ನ
ಜಾಲಲೇಖವನ್ನೂ ದಯವಿಟ್ಟು ಸೇರಿಸಿ.ಶೀರ್ಷಿಕೆ-
"ಚಿಂತನ ಬಯಲು". ವಿಳಾಸ ಕೆಳಗಿದೆ.

www.ajakkalagirisha.wordpress.com

ಇತಿ ನಮಸ್ಕಾರಗಳೊಂದಿಗೆ ನಿಮ್ಮ,
ಅಜಕ್ಕಳ ಗಿರೀಶ ಭಟ್.
KALADAKANNADI said…
ನಮಸ್ಕಾರ ಶ್ರೀಗಳೇ,

ನಾನೊಬ್ಬ ಹವ್ಯಾಸಿ ಬರಹಗಾರನಾಗಿದ್ದು,ಹೋಸಬ ಕೂಡ. ಬ್ಲಾಗ್ ಲೋಕವನ್ನು ನಾನು ಪ್ರವೇಶಿಸಿ ಕೇವಲ ಒ೦ದು ತಿ೦ಗಳು ಕಳೆದಿದ್ದು, ಕೇವಲ ಮೂರು ಅ೦ಚೆಗಳನ್ನು ಮಾತ್ರ ಹಾಕಿದ್ದೀನಿ. ವೊರ್ಲ್ದ್ ಪ್ರೆಸ್.ಕಾಮ್ ನಲ್ಲಿ ``ಕಾಲದ ಕನ್ನಡಿ``(ಕೆ.ಎಸ್.ರಾಘವೇ೦ದ್ರ ನಾವಡ)ಅನ್ನುವ ಹೆಸರಿನಲ್ಲಿ ಹಾಗೂ ಸ೦ಪದ ನೆಟ್ ನಲ್ಲಿಯೂ ಬರೀತಾ ಇದ್ದೀನಿ. ಬ್ಲಾಗ್ ಗಳನ್ನು ಒ೦ದೆಡೆ ಕೂಡಿ ಹಾಕುವ ನಿಮ್ಮ ಪ್ರಯತ್ನ ಖ೦ಡಿತಾ ಶ್ಲಾಘನೀಯ. ದಯವಿಟ್ಟು ಒಮ್ಮೆ ನನ್ನ ಬ್ಲಾಗಿಗೆ ಭೇಟಿ ಕೊಟ್ಟು ಹರಸಿ.
kaalada kannadi.blogspot.com( k .s raghavendra navada)
kaalada kannadi.wordpress.com(k .s raghavendra navada)
k.s.raghavendranavada.sampada.net
ನಂದೂ ಒಂದು ಬ್ಲಾಗನ್ನು ಸೇರಿಸಿಬಿಡಿ ಸಾರ್‍: http://prasannakannada.blogspot.com

-ಪ್ರಸನ್ನ.ಎಸ್.ಪಿ
HELP said…
ನನ್ನ ಬ್ಲಾಗ್‌ ದಯವಿಟ್ಟು ಸೇರಿಸಿ-

http://smckannada.blogspot.com
http://videokavanagalu.blogspot.com
http://nooruanisike.blogspot.com
Subrahmanya said…
Nandu ondu
http://subrahmanyabhat.blogspot.com
ದೆಹಲಿಯಲ್ಲೊಂದು ಕೆಂಪುಕೋಟೆ. ಹೊರಗಿದ್ದವರಿಗೆ ಒಳ ಹೋಗಲು ತವಕ! ಒಳಗಿದ್ದವರಿಗೆ ಹೊರ ಬರುವ ತಲ್ಲಣ!
ಈ ನಡುವೆ ಕೆಲವು ಬರಹಗಳು ಮತ್ತು ಚಿತ್ರಗಳು.
http://kempukote.blogspot.com/
ಕೆಂಪುಕೋಟೆ

Popular posts from this blog

ಕನ್ನಡ ಬ್ಲಾಗುಗಳು ೧

೫-೪-೨೦೦೮ ರಂದು ಇದ್ದಂತೆ ಅಂತರ್ಜಾಲದಲ್ಲಿನ ಕನ್ನಡ ಬ್ಲಾಗುಗಳ ಪಟ್ಟಿ. ೧ . …..೧ ೨ . …..೨ ೩ . ಅಂಗಳ ೪ . ಅಂಚೆಮನೆ ೫ . ಅಂತರಂಗ ೬ . ಅಂತರಂಗದ ಅಲೆಗಳು... ೭ . ಅಂತರಗಂಗೆ ೮ . ಅಂತರಾಳದ ಮಾತು ೯ . ಅಂತರ್ಯಾಮಿ ೧೦ . ಅಂತರ್ವಾಣಿ ೧೧ . ಅಂದದೂರು ಬೆಂಗಳೂರು ೧೨ . ಅಕ್ಷರ ವಿಹಾರ ೧೩ . ಅಕ್ಷರ ಹೂ ೧೪ . ಅಕ್ಷರಪಾತ್ರೆ ೧೫ . ಅಗಸೆಯ ಅಂಗಳ ೧೬ . ಅಚ್ಚ-ಕನ್ನಡ ೧೭ . ಅಧಿಕಪ್ರಸಂಗ ! ೧೮ . ಅನಿರ್ವಚನೀಯ ೧೯ . ಅನಿವಾಸಿ ೨೦ . ಅನಿಸಿಕೆ ೨೧ . ಅನುಭವ ೨೨ . ಅನುಭವಗಳು ೨೩ . ಅನುಭೂತಿ...... ೨೪ . ಅನುರಾಗ ೨೫ . ಅನುಸೃಷ್ಟಿ ೨೬ . ಅನ್ನಪೂರ್ಣರವರ ನನ್ನ ಖಜಾನೆ ೨೭ . ಅಪಾರ ೨೮ . ಅಪಾರ್ಥಕೋಶ ೨೯ . ಅಮಿತಾಂಜಲಿ ೩೦ . ಅಮೃತ ಸಿಂಚನ ೩೧ . ಅಮೃತವರ್ಷಿಣಿ ೩೨ . ಅಮೇರಿಕದಿಂದ ರವಿ ೩೩ . ಅಮೇರಿಕೆಯಿಂದ ಅವಲೋಕಿಸುತ್ತ... ೩೪ . ಅರಳೀ ಕಟ್ಟೆ…… ೩೫ . ಅರುಣ ಸಿರಿಗೆರೆ ೩೬ . ಅರುಣ್ ಕುಮಾರ್ ೩೭ . ಅರ್ಚನಾ ೩೮ . ಅಲೆಮಾರಿ ೩೯ . ಅಲೆಮಾರಿ ನೆನಪುಗಳು ೪೦ . ಅಲೆಮಾರಿ! ೪೧ . ಅಲೆಮಾರಿಯ ಅನುಭವಗಳು ೪೨ . ಅವಧಿ ೪೩ . ಅವಲೋಕನ ೧ ೪೪ . ಅವಲೋಕನ ೨ ೪೫ . ಅವಲೋಕನ ೩ ೪೬ . ಅವಿಲು ೪೭ . ಅವ್ಯಕ್ತ ರಂಗಭೂಮಿ ೪೮ . ಅಶೋಕ್ ೪೯ . ಅಸತೋಮ ಸದ್ಗಮಯ ೫೦ . ಅಹಂ ಬ್ಲಾಗಾಸ್ಮಿ ೫೧ . ಆಕಾಶ ಬುಟ್ಟಿ ೫೨ . ಆಕಾಶವೀಧಿ ೫೩ . ಆದಮ್ಯ ...
A Kannadiga's Lament: How National Politics is Eroding Our Identity As I watch this latest controversy unfold - Tamil politicians claiming ownership over Kannada's origins while BJP leaders, whose entire ideology is rooted in Sanskrit supremacy, suddenly pose as defenders of Kannada - I am struck by a profound realization: we Kannadigas have become strangers in our own land, spectators to debates about our own heritage, conducted by forces that have systematically weakened us for decades.  The Great Betrayal   For seventy-eight years since Independence, we have faithfully voted for national parties - Congress, BJP, and their various avatars. We believed their promises of development, their rhetoric of unity, their assurances that our interests would be protected within the larger Indian framework. What have we received in return? The slow, methodical erosion of everything that makes us Kannadiga. Today, a Tamil actor can casually dismiss our language as a derivative, and our r...